ಬಂಗಾರಡ್ಕ ಜನಾರ್ದನ ಭಟ್ ನಿಧನ

0

ಪುತ್ತೂರು: ಪ್ರತಿಷ್ಠಿತ ಬಂಗಾರಡ್ಕ ಮನೆತನದ ದಿ.ರಾಮಕೃಷ್ಣ ಭಟ್ ಅವರ ಪುತ್ರ ಬಂಗಾರಡ್ಕ ಜನಾರ್ದನ ಭಟ್(68ವ)ರವರು ಮೇ 25ರ ನಸುಕಿನ ಜಾವ ನಿಧನರಾದರು.


ಮಾಣಿ ಮಠದ ಆಡಳಿತ ಸಮಿತಿ ಸದಸ್ಯರಾಗಿರುವ ಬಂಗಾರಡ್ಕ ಜನಾರ್ದನ ಭಟ್ ಅವರು ಮಠದ ಕಾರ್ಯದಲ್ಲಿ ಸಕ್ರೀಯರಾಗಿದ್ದರು. ಪುತ್ತೂರು ಲಯನ್ಸ್ ಕ್ಲಬ್‌ನ ಸದಸ್ಯರಾಗಿರುವ ಇವರು ಮೇ 25ರ ನಸುಕಿನ ಜಾವ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಮತ್ತು ಸಹೋದರ ಮುರಳೀಧರ ಭಟ್ ಬಂಗಾರಡ್ಕ ಹಾಗು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here