ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಯಕ್ಷಬಾನುಲಿ ಸರಣಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಮುಂದಿನ ಡಿಸೆಂಬರ್ 2023 ರಲ್ಲಿ ನಡೆಯಲಿರುವ ಶ್ರೀ ಆಂಜನೇಯ 55 ರ ಸಂಭ್ರಮಕ್ಕೆ ಪೂರಕವಾಗಿ ” “ಯಕ್ಷಬಾನುಲಿ “ಸರಣಿ ತಾಳಮದ್ದಳೆ ಜೂ. 13ರಂದು ವಿವೇಕಾನಂದ ಕಾಲೇಜಿನ ಆಡಳಿತಕ್ಕೊಳಪಟ್ಟ ರೇಡಿಯೋ ಪಾಂಜಜನ್ಯದಲ್ಲಿ ಯಕ್ಷ ದಾಂಪತ್ಯ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಆನಂದ ಸವಣೂರು , ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ ( ಸುಧನ್ವ ), ಭಾಸ್ಕರ್ ಶೆಟ್ಟಿ ( ಪ್ರಭಾವತಿ ), ಗುಂಡ್ಯಡ್ಕ ಈಶ್ವರ ಭಟ್ ( ರಾವಣ ), ಕು೦ಬ್ಳೆ ಶ್ರೀಧರ್ ರಾವ್ ( ಮಂಡೋದರಿ ) ಸಹಕರಿಸಿದರು. ತೇಜಸ್ವಿನಿ ಕೆಮ್ಮಿಂಜ ಹಾಗು ಪ್ರಶಾಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here