ಕುಂಞರಾಮ ಮಣಿಯಾಣಿ ನಿಧನ

0


ಪುತ್ತೂರು: ಅರಿಯಡ್ಕ ಗ್ರಾಮದ ಕುರಿಂಜ ಪಾಂಡಿಯಡ್ಕ ನಿವಾಸಿಯಾಗಿದ್ದ ಕುಂಞರಾಮ ಮಣಿಯಾಣಿ (95ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂ.19 ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಕುಕ್ಕುತ್ತಡಿ ಬೈರಮೂಲೆಯ ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿಯಾಗಿದ್ದರು. ಮೃತರ ಮಕ್ಕಳಾದ ಸರಸ್ವತಿ, ಬಾಲಕೃಷ್ಣ, ವಸಂತ ಮತ್ತು ಪುಷ್ಪಾವತಿ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here