ಕರ್ನೂರು ಸೋಮಾವತಿ ರೈ ನಿಧನ

0

ಪುತ್ತೂರು: ಕರ್ನೂರು ಶಾಲಾ ಬಳಿಯ ದಿ.‌ ಮಾನಪ್ಪ ರೈಯವರ ಪತ್ನಿ ನೆಲ್ಲಿತ್ತಡ್ಕ ತರವಾಡು ಕರ್ನೂರು ಸೋಮಾವತಿ ರೈ (83ವ.) ಯವರು ವಯೋಸಹಜವಾಗಿ ಜು.12 ರಂದು ಹಿರಿಯ ಪುತ್ರ ರಾಮಣ್ಣ ರೈಯವರ ನಿವಾಸ ಸಂಪ್ಯ ಬೈಲಾಡಿಯಲ್ಲಿ ನಿಧನರಾದರು.
ಮೃತರು ಪುತ್ರರಾದ ಕೈಕಾರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ರಾಮಣ್ಣ ರೈ, ಸುಭಾಶ್ಚಂದ್ರ ರೈ, ಸೊಸೆಯಂದಿರಾದ ಪರ್ಲಡ್ಕ ಹಿ.ಪ್ರಾ.ಶಾಲಾ ಪ್ರಭಾರ ಮುಖ್ಯಶಿಕ್ಷಕಿ ವತ್ಸಲಾ ರೈ ಮತ್ತು ಉಮಾವತಿ ರೈ, ಮೊಮ್ಮಕ್ಕಳಾದ ಸೃಜನ್ ರೈ, ಅನನ್ಯ ರೈ, ಜ್ಞಾನೇಶ್ ರೈ, ಸಿದ್ದೇಶ್ ರೈ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here