ಪಡುಮಲೆ ಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಪ್ರತಿ ನಡೆಯುವ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆಯಾಗಿ ಸವಿತಾ ಗೆಜ್ಜೆಗಿರಿ, ಕಾರ್ಯದರ್ಶಿಯಾಗಿ ಸುನೀತಾ ಮೇಗಿನಮನೆ ಅಯ್ಕೆ ಮಾಡಲಾಗಿದೆ.

ಕೋಶಾಧಿಕಾರಿಯಾಗಿ ಶಂಕರಿ ಎನ್ ಪಾಟಾಳಿ ಪಟ್ಟೆ, ಜತೆ ಕಾರ್ಯದರ್ಶಿಯಾಗಿ ಸುಜಾತ ಮೈಂದನಡ್ಕ- ಅಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಶ್ರೀಮತಿ ಕನ್ನಡ್ಕ, ಸುಶೀಲಾ ಪಕ್ಯೋಡ್,, ವಿನೋದ ,ಸೇನೆರಮಜಲು,  ಪ್ರೇಮ ಅಣಿಲೆ, , ರೇಖಾ ನಾಗರಾಜ್ ಪಟ್ಡೆ, ಪ್ರೇಮ ಮೇಂದನ್ಕ ,  ಕವಿತಾ ಗೌಡ ಪಟ್ಟೆ, ವಿಜಯಲಕ್ಷ್ಮಿ ಪಲ್ಲತ್ತಾರು ,ಯಶೋಧ ಬಡಕ್ಕಾಯೂರು ಜಯ ರೈ ದೊಡ್ಡಡ್ಕ, ಪಾರಿಜಾತ ಉಳಯ, ಅಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ  ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು  ಮತ್ತು ಗೌರವ ಸಲಹೆಗಾರರಾಗಿ ರಾಮಣ್ಣ ಗೌಡ ಬಸವ ಹಿತ್ತಿಲು, ಸುಬ್ಬಯ್ಯ ರೈ  ಪ್ರಭಾಕರ್ ಗೌಡ ಕನ್ನಯ,ಪ್ರಧಾನ ಅರ್ಚಕ   ಮಹಾಲಿಂಗ ಭಟ್ , ಪುರಂದರ ರೈ ಸೇನೆರಮಜಲು ಇವರನ್ನು ಅಯ್ಕೆ ಮಾಡಲಾಯಿತು. 

LEAVE A REPLY

Please enter your comment!
Please enter your name here