ಸಹೋದರರಿಂದ ಕೊಲೆಯಾದ ಸಂಪ್ಯದ ಉಸ್ಮಾನ್‌ ಅವರ ಮನೆಗೆ ಶಾಸಕ ಅಶೋಕ್‌ ರೈ ಭೇಟಿ

0

ಪುತ್ತೂರು: ಒಡಹುಟ್ಟಿದ ಸಹೋದರರಿಂದಲೇ ಇತ್ತೀಚೆಗೆ ಹತ್ಯೆಯಾದ ಸಂಪ್ಯ ಉಸ್ಮಾನ್‌ ಅವರ ವಳತ್ತಡ್ಕ ಮನೆಗೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ ನೀಡಿದರು. ಕುಟುಂಬದೊಂದಿಗೆ ಮಾತುಕತೆ ನಡೆಸಿದ ಶಾಸಕರು ಸಾಂತ್ವನ ಹೇಳಿದರು.‌ ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ‌‌ಎಂ ಬಿ ವಿಶ್ವನಾಥ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here