ಬನ್ನೂರು: ಅಪಾಯಕಾರಿ ಮರಗಳ ತೆರವು ಮಾಡುವುದರಲ್ಲಿ ನಿಪುಣರಾಗಿದ್ದ ಕೆ.ಕೃಷ್ಣ ಕುಟ್ಟಿ ನಿಧನ

0

ಪುತ್ತೂರು: ಅಪಾಯಕಾರಿ ಮರಗಳ ತೆರವು ಮಾಡುವುದರಲ್ಲಿ ನಿಪುಣರಾಗಿದ್ದ ಬನ್ನೂರು ನಿವಾಸಿ ಕೆ ಕೃಷ್ಣ ಕುಟ್ಟಿ(94ವ) ರವರು ಆ.3ರಂದು ಬನ್ನೂರು ಸ್ವಗೃಹದಲ್ಲಿ ನಿಧನರಾದರು‌. ಮೃತರು ಪುತ್ರಿಯರಾದ ಲೀಲಮ್ಮ, ಪ್ರೇಮ ಮತ್ತು ಪುತ್ರ ಸುರೇಶ್ ಸಹಿತ ಬಂಧು ಮಿತ್ರರನ್ನು ಅಗಲಿದ್ದಾರೆ.

ಆ.4ರಂದು ಅಂತ್ಯ ಸಂಸ್ಕಾರ:
ಕೆ.ಕೃಷ್ಣ ಕುಟ್ಟಿ ಅವರ ಅಂತ್ಯಕ್ರಿಯೆ ಆ.4ರಂದು ಬೆಳಿಗ್ಗೆ ಮಾಡಲಾಗುವುದು ಎಂದು ಪುತ್ರ ಸುರೇಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here