ಆ.7:ಸುಳ್ಯದ ಐವರ್ನಾಡು ಗ್ರಾ.ಪಂ ಸಭಾಭವನದಲ್ಲಿ ಮೀನುಗಾರರಿಗೆ ಸಿಹಿನೀರು ಮುತ್ತು ಕೃಷಿ ಕುರಿತು ತರಬೇತಿ ಕಾರ್ಯಕ್ರಮ

0

ಪುತ್ತೂರು: ಮಿನುಗಾರಿಕೆ ಇಲಾಖೆ ವತಿಯಿಂದ ಸುಳ್ಯ ತಾಲೂಕಿನ ಐವರ್ನಾಡು ಗ್ರಾ.ಪಂ ಸಭಾಭವನದಲ್ಲಿ ಮೀನುಗಾರರಿಗೆ ಒಂದು ದಿನದ ಸಿಹಿನೀರು ಮುತ್ತು ಕೃಷಿ ಕುರಿತು ತರಬೇತಿ ಕಾರ್ಯಕ್ರಮ ಆ.7ರಂದು ಹಮ್ಮಿಕೊಳ್ಳಲಾಗಿದೆ. ಆಸಕ್ತ ಮೀನು ಕೃಷಿಕರು/ಸಾರ್ವಜನಿಕರು ಕೂಡಲೇ ತಮ್ಮ ಹೆಸರನ್ನು ಪುತ್ತೂರು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನೋಂದಾಯಿಸುವಂತೆ ತಿಳಿಸಿದೆ. ಸಂಪರ್ಕಕ್ಕಾಗಿ-7204663270

LEAVE A REPLY

Please enter your comment!
Please enter your name here