ದಾರಂದಕುಕ್ಕು ಸೈಫುಲ್ ಹುದಾ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಉಪ್ಪಿನಂಗಡಿ: ದಾರಂದಕುಕ್ಕು ಸೈಫುಲ್ ಹುದಾ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಧ್ವಜಾರೋಹಣವನ್ನು ಅಧ್ಯಕ್ಷರಾದ ಡಿಕೆ ಉಮ್ಮರ್ ರವರು ನೆರವೇರಿಸಿದರು.

ಮದ್ರಸ ಉಸ್ತಾದ್ ರದ ಯಾಕುಬ್ ದಾರಿಮಿ ಸ್ವಾತಂತ್ರೋತ್ಸವದ ಸಂದೇಶ ಭಾಷಣ ಮಾಡಿ ದುವಾ ಗೈದರು.ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಕೆಮ್ಮಾಯಿ ಅಧ್ಯಕ್ಷರದ ಎ ಕೆ ಭಾಷಿರ್ ಹಾಜಿ. ನೂರುಲ್ ಹುದಾ ಸ್ವಲಾತ್ ಕಮಿಟಿ ಅಧ್ಯಕ್ಷ ನೌಷದ್ಕಾ, ರ್ಯದರ್ಶಿಗಳಾದ ನಿಜಾಮ್, SKSSF ಅಧ್ಯಕ್ಷ ಅಬ್ಬಾಸ್ ಬುಲ್ ಬುಲ್ಮು, ಈನುಲ್ ಇಸ್ಲಾಂ ಜಮಾಅತ್ ಕಮಿಟಿ ಖಜಾಂಚಿ ಯಾದ ಡಿ ಕೆ ಅಶ್ರಫ್ ಹಾಜಿ ,ಮದ್ರಸ ಮಾಜಿ ಉಸ್ತಾದ್ ಭಾಷಿರ್ ಮುಸ್ಲಿಯಾರ್ , ಹಿರಿಯ ವ್ಯಕ್ತಿ ಕಾಸಿಂಚ್ಚ,ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಹಕೀಮ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here