ಬನ್ನೂರು ರೈತರ ಸೇವಾ ಸಹಕಾರಿ ಸಂಘದಿಂದ ಸ್ವಾತಂತ್ರ್ಯೋತ್ಸವ

0

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರು ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜಶೇಖರ್ ಜೈನ್ ನಿರ್ದೇಶಕರುಗಳಾದ ಸುಂದರ ಪೂಜಾರಿ ಬಡಾವು, ದೇವಾನಂದ ಕೆ, ಸುಬ್ರಹ್ಮಣ್ಯ ಗೌಡ ಹನಿಯೂರು, ಶ್ರೀನಿವಾಸ, ವಿಜಯಲಕ್ಷ್ಮೀ ಸುರೇಶ್, ಹಸೈನಾರ್ ಬನಾರಿ, ಲೋಕೇಶ್ ಪಡ್ಡಾಯೂರು, ಹರೀಶ್ ಪಡ್ಡಾಯೂರು, ಸಿಬ್ಬಂದಿಗಳಾದ ಪುರಂದರ ನಾಕ್, ಪ್ರತಿಮಾ, ಪ್ರಮೋದ್, ಉದಯ, ಕಾರ್ತಿಕ್ ಗೌಡ, ಮಾಲತಿ, ಹನೀಷ ಕೆ, ದಿವಾಕರ, ದಿಲೀಪ್, ಯಶವಂತ, ರಂಜಿತ್, ಭರತ್, ಬಾಳಪ್ಪ, ಉದಯ, ಸುಮಂತ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾ ಬಿ ರೈ ಸ್ವಾಗತಿಸಿ, ನಿರ್ದೇಶಕ ಮೋಹನ್ ಪಕ್ಕಳ ವಂದಿಸಿದರು.

LEAVE A REPLY

Please enter your comment!
Please enter your name here