ಬಡಗನ್ನೂರು: ದಿಲ್ದೀಫ್ ರೈ ಪೇರಾಲು ನಿಧನ

0

ಬಡಗನ್ನೂರುಃ ಬಡಗನ್ನೂರು ಗ್ರಾಮದ ಪೇರಾಲು ದಿ! ರಾಧಾಕೃಷ್ಣ ರೈ ರವರ ಪುತ್ರ  ದಿಲ್ದೀಫ್ ರೈ ಪೇರಾಲು (ವ 60 )ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಸ್ವಗೃಹದಲ್ಲಿ ಅ.27 ರಂದು ನಿಧನರಾದರು.ಮೃತರು ಸಹೋದರರಾದ ಮನೋಜ್ ರೈ ಪೇರಾಲು, ಅಶಿತ್ ರೈ ಕುದ್ರೆಮಜಲು,ಹಾಗೂ  ಕುಟುಂಬಸ್ಥರು ಮತ್ತು ಅಪಾರಬಂಧುಮಿತ್ರರರನ್ನು  ಅಗಲಿದ್ದಾರೆ.ಮೃತರ ಮನೆಗೆ ಅನೇಕ ಗಣ್ಯರು, ಭೇಟಿ ಮಾಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here