ಶಾಂತಿನಗರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ

0

ಗೌರವಾಧ್ಯಕ್ಷ: ವಾಯುಪ್ರಭ ಹೆಗ್ಡೆ ,ಅಧ್ಯಕ್ಷ: ಪವನ್‌ ಕುಮಾರ್ ರೈ,ಉಪಾಧ್ಯಕ್ಷ: ಬೂಚಣ್ಣ ಗೌಡ,ಕಾರ್ಯದರ್ಶಿ: ಜಗದೀಶ ಶಾಂತಿನಗರ

ನೆಲ್ಯಾಡಿ: ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಶಾಂತಿನಗರ ಇದರ 2023ರ ಸಾಲಿನ ಮಹಾಸಭೆ ಸಮಿತಿ ಅಧ್ಯಕ್ಷ ಯಶೋಧರ ಶಾಂತಿನಗರರವರ ಅಧ್ಯಕ್ಷತೆಯಲ್ಲಿ ಭಜನಾ ಮಂದಿರದಲ್ಲಿ ನಡೆಯಿತು.

ಸಭೆಯಲ್ಲಿ 2023-25ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪವನ್ ಕುಮಾರ್ ರೈ ಕುದುಮಾರುಗುತ್ತು, ಉಪಾಧ್ಯಕ್ಷರಾಗಿ ಬೂಚಣ್ಣ ಗೌಡ, ಕಾರ್ಯದರ್ಶಿಯಾಗಿ ಜಗದೀಶ ಶಾಂತಿನಗರ, ಗೌರವಾಧ್ಯಕ್ಷರಾಗಿ ವಾಯುಪ್ರಭ ಹೆಗ್ಡೆ ಆಯ್ಕೆಗೊಂಡರು. ಜತೆ ಕಾರ್ಯದರ್ಶಿಯಾಗಿ ಕುಶಾಲಪ್ಪ ಎನ್., ಕೋಶಾಧಿಕಾರಿಯಾಗಿ ಯಶೋಧರ ಶಾಂತಿನಗರ, ಸದಸ್ಯರಾಗಿ ಮೋನಪ್ಪ ಪೂಜಾರಿ ಡಿ., ತೇಜಸ್ ಶಾಂತಿನಗರ, ಶಿವಪ್ರಸಾದ್ ಶಾಂತಿನಗರ, ವೆಂಕಪ್ಪ ಗೌಡ ನೆಲ್ತಿಮಾರು, ಚೋಮಯ್ಯ ಶಾಂತಿನಗರ, ಮನೋಜ್ ಬರಮೇಲು ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಗಣಪಯ್ಯ ಭಟ್, ನೇಮಣ್ಣ ಗೌಡ, ಅಣ್ಣು ಗೌಡ ಕುವೆತ್ತಿಮಾರು, ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ಮೂಲಚಂದ್ರ ಹಳೆಕಾಂಚನ, ಪದ್ಮಯ ಗೌಡ ಡೆಂಬಳೆ, ರಾಘವೇದ್ರ ಮುರಿಯೇಲು, ಲೆಕ್ಕ ಪರಿಶೋಧಕರಾಗಿ ರಜತ್‌ಕುಮಾರ್ ಜೈನ್‌ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here