ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಆಶ್ಲೇಷ ನಕ್ಷತ್ರ ಹಿನ್ನೆಲೆ ಸೇವೆಗಾಗಿ ಬಂದ ಸಾವಿರಾರು ಭಕ್ತರ ದಂಡು

0

ಸುಬ್ರಹ್ಮಣ್ಯ : ಆಶ್ಲೇಷ ಬಲಿ ಪೂಜೆ ಸೇವೆ ಮಾಡಿಸಲು ಭಾರಿ ದೊಡ್ಡ ಸಂಖ್ಯೆಯಲ್ಲಿ ಸರತಿ ಸಾಲು ಕಂಡು ಬಂತು. ಸುಬ್ರಹ್ಮಣ್ಯದ ಪೇಟೆ, ಪಾರ್ಕಿಂಗ್ ಸ್ಥಳ ವಾಹನಗಳಿಂದ ತುಂಬಿ ತುಳುಕುತ್ತಿದೆ.

ಸೆ.12 ಮಂಗಳವಾರ ಹಾಗೂ ಸುಬ್ರಹ್ಮಣ್ಯ ದೇವರ ಆಶ್ಲೇಷ ನಕ್ಷತ್ರ ಆಗಿರುವುದರಿಂದ ಆಶ್ಲೇಷ ಬಲಿ ಸೇವೆ ನೆರವೇರಿಸಲು ಸಹಸ್ರಾರು ಭಕ್ತರು ರಶೀದಿಗಾಗಿ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದು, ರಥಬೀದಿಯುದ್ದಕ್ಕೂ ಸರತಿ ಸಾಲಿನಲ್ಲಿ ಭಕ್ತಾಧಿಗಳು ಕಂಡು ಬಂದರು.

LEAVE A REPLY

Please enter your comment!
Please enter your name here