ಎಡನೀರು ಮಠದಲ್ಲಿ ಪುತ್ತೂರಿನ ತಂಡದಿಂದ ಯಕ್ಷಗಾನ

0

ಪುತ್ತೂರು: ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಸಂಸ್ಥಾನ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳ ತೃತೀಯ ಚಾತುರ್ಮಾಸ ವೃತಾಚರಣೆ ಸಂದರ್ಭ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ ಪುತ್ತೂರು ಇದರ ಗಣೇಶ್ ಪಾಲೆಚ್ಚಾರ್ ರವರ ಶಿಷ್ಯರಿಂದ ’ಹನುಮೋಧ್ಭವ’ ಮತ್ತು ’ಇಂದ್ರಜಿತು ಕಾಳಗ’ ಎಂಬ ಪೌರಾಣಿಕ ಯಕ್ಷಗಾನ ನಡೆಯಿತು.

LEAVE A REPLY

Please enter your comment!
Please enter your name here