![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕೆದಂಬಾಡಿ ಗ್ರಾಮದ ಶಿಬರಾಡಿಯಲ್ಲಿ ಪ್ರಕೃತಿ ನವೋದಯ ಸ್ವಸಹಾಯ ಸಂಘವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಅಧ್ಯಕ್ಷರಾಗಿ ಶಿವಕುಮಾರ್, ಕಾರ್ಯದರ್ಶಿಯಾಗಿ ಸಂತೋಷ್ ರೈ,ಸದಸ್ಯರಾಗಿ ಮಂಜುನಾಥ, ಪರಮೇಶ್ವರ, ಮೋಹನ್ ಪಾಟಾಳಿ, ಬಾಬು ಪೂಜಾರಿ, ಶಿವರಾಮ, ಸುರೇಶ್ ಡಿರವರುಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಪ್ರೇರಕಿ ಹರಿಣಾಕ್ಷಿ ಡಿ.ಜಿ ಸಂಘದ ಬಗ್ಗೆ ಮಾಹಿತಿ ನೀಡಿದರು.