ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಾಜ ಸಾರ್ಯಾ ಒಕ್ಕೂಟದಿಂದ ವಾಕರ್‌ ಕೊಡುಗೆ

0

ಪುತ್ತೂರು: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದನ್ವಯ ವಿಕಲಚೇತನ ಮಹಿಳೆಗೆ ವಾಕರೊಂದನ್ನು ವಿತರಿಸಲಾಯಿತು.

ಗ್ರಾಮೀಣಾಭಿವೃದ್ದಿ ಯೋಜನೆಯ ಕಾರ್ಯಕ್ರಮದನ್ವಯ ಬಲ್ನಾಡು ವಲಯದ ಸಾಜ ಸಾರ್ಯಾ ಒಕ್ಕೂಟ ವ್ಯಾಪ್ತಿಯ ಬಿಳಿಯೂರು ಕಟ್ಟೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರಿ ಸಾಜುನ್ನೀಸ ಹುಟ್ಟಿನಿಂದಲೇ ವಿಕಲಚೇತನರಾಗಿದ್ದು ಅವರಿಗೆ ಸಂಘದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಾಕರನ್ನು ವಲಯ ಮೇಲ್ವಿಚಾರಕ ಪ್ರಶಾಂತ್‌ ಕುಮಾರ್‌ ಜೆ, ಮಾಜಿ ವಲಯ ಅಧ್ಯಕ್ಷ ಅಂಬ್ರೋಸ್ ಡಿ ಸೋಜ, ಒಕ್ಕೂಟದ ಕೋಶಾಧಿಕಾರಿ ಪುಷ್ಪರಾಜ್‌ ಮತ್ತು ಸಾಜ ಸಾರ್ಯಾ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಉಷಾ ಎನ್‌ ಮೂಲಕ ವಿತರಿಸಲಾಯಿತು.

LEAVE A REPLY

Please enter your comment!
Please enter your name here