ಹಳೆನೇರೆಂಕಿ ಶ್ರೀ ವಿಷ್ಣುಮೂರ್ತಿ ಭಜನಾಮಂದಿರ-ಅಧ್ಯಕ್ಷ: ಚರಣ್ ಪಿ.ಪಾಲೆತ್ತಡ್ಡ, ಕಾರ್ಯದರ್ಶಿ: ನವೀನ್ ರೈ ಇರಿಂಟಾಡಿ

0

ರಾಮಕುಂಜ: ಹಳೆನೇರೆಂಕಿ ಆರಾಟಿಗೆ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ಅಧ್ಯಕ್ಷರಾಗಿ ಚರಣ್ ಪಿ.ಪಾಲೆತ್ತಡ್ಡ ಹಾಗೂ ಕಾರ್ಯದರ್ಶಿಯಾಗಿ ನವೀನ್ ರೈ ಇರಿಂಟಾಡಿ ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಆನಂದ ಗೌಡ ಎತ್ತರಪಡ್ಪು, ಉಪಾಧ್ಯಕ್ಷರಾಗಿ ಜನಾರ್ದನ ಪೂಜಾರಿ ಬರೆಂಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಅಶೋಕ ಪಿ.ಪಾತೃಮಾಡಿ, ಕೋಶಾಧಿಕಾರಿಯಾಗಿ ಗಣೇಶ್ ಮರಂಕಾಡಿ, ಗೌರವ ಸಲಹೆಗಾರರಾಗಿ ಯುವರಾಜ ರೈ ಕದ್ರಿಕಾಲನಿ, ಸಂಜೀವ ಗೌಡ ಮುಳಿಮಜಲು, ಸಂಚಾಲಕರಾಗಿ ಪುರುಷೋತ್ತಮ ಪೂಜಾರಿ ಬರೆಂಬೆಟ್ಟು, ಸದಸ್ಯರಾಗಿ ಸನತ್ ಕೊಳಂಬೆ ದರ್ಖಾಸು, ವಸಂತ ಪರಕ್ಕಾಲು, ಗಂಗಾಧರ ಹಿರಿಂಜ, ಧರ್ಣಪ್ಪ ಗೌಡ ಅಲೆಪ್ಪಾಡಿ, ತಿಮ್ಮಪ್ಪ ಗೌಡ ಕಣೆಮಾರ್, ನಾಣ್ಯಪ್ಪ ಕುಂಞಿಕ್ಕು, ಶೇಖರ ಗೌಡ ಬರೆಂಬೆಟ್ಟು, ಅದಿಶ್ ಕದ್ರ, ಅನಿಲ್‌ಪೂಜಾರಿ ಪಾತ್ರುಮಾಡಿ, ಹೇಮಚಂದ್ರ ಕಟ್ಟಪುಣಿ, ಅಕ್ಷಯ ಕದ್ರಿ, ಕೊರಗಪ್ಪ ಐ ಇರಿಂಟಾಡಿಯವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here