ಕಾಣಿಯೂರು ಹಾ.ಉ.ಸ. ಸಂಘದಲ್ಲಿ ಗಣಹೋಮ, ಆಯುಧ ಪೂಜೆ

0

ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಗಣಹೋಮ, ಆಯುಧ ಪೂಜೆಯು ಅ.20ರಂದು ನಡೆಯಿತು. ಅರ್ಚಕರಾದ ರಘುರಾಮ ಉಪಾಧ್ಯಾಯ ತುಂಬ್ಯ ವಿವಿಧ ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಜೇಶ್ ಮುಂಡಾಳ, ನಿರ್ದೇಶಕರಾದ ಅನಂತರಾಮ ಉಪಾಧ್ಯಾಯ ತುಂಬ್ಯ, ರಾಜೇಶ್ ಮೀಜೆ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಗೌಡ, ಸಿಬ್ಬಂದಿಗಳಾದ ಚಂದ್ರಶೇಖರ ಗೌಡ ಬೈತಡ್ಕ, ಪುಷ್ಪಾವತಿ, ಸೀತಾರಾಮ ಅನಿಲ, ಮನೋರಮ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here