ಪುತ್ತೂರು ಕುಶಲ ಹಾಸ್ಯಪ್ರಿಯರ ಸಂಘದಿಂದ ನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಕುಶಲ ಹಾಸ್ಯಪ್ರಿಯರ ಸಂಘದ ವತಿಯಿಂದ ಪೆರುವಡಿ ನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ ಸಭೆಯು ಅನುರಾಗ ವಠಾರದಲ್ಲಿ ನಡೆಯಿತು. ಹರಿನಾರಾಯಣ ಮಾಡಾವುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುರಾಗ ವಠಾರದ ಪುರಂದರ ಭಟ್‌ರವರು ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪ್ರೊ.ಅರ್ತಿಕಜೆ, ಸುಧಾಮ ಕೆದಿಲಾಯ, ಲಕ್ಷ್ಮೀಶ ತೋಳ್ಪಾಡಿ, ರಘುನಾಥ ರಾಯರು, ಉದಯ ಕುಮಾರ್, ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಶರ್ಮ, ಅಧ್ಯಕ್ಷೆ ಹೀರಾ ಉದಯ್‌ರವರುಗಳು ನುಡಿ ನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here