ಚೆಸ್: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ದ್ವಿತೀಯ

0

ಪುತ್ತೂರು:ವಿದ್ಯಾಭಾರತಿ ಕರ್ನಾಟಕ ರಾಷ್ಟ್ರಮಟ್ಟದ ಚದುರಂಗ ಪಂದ್ಯಾವಳಿಯು ಹಿಮಾಚಲ ಪ್ರದೇಶದಲ್ಲಿ ಅ. 29ರಂದು ನಡೆದಿದ್ದು, ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 8ನೇ ತರಗತಿ ವಿದ್ಯಾರ್ಥಿಗಳಾದ ಶಶಾಂಕ್ ಪಿ ಹಾಗೂ ಆಯುಷ್ ನರೇಂದ್ರ ಇವರು ದ್ವಿತೀಯ ಸ್ಥಾನ ಪಡೆದು ಉತ್ತಮ ಸಾಧನೆಗೈದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here