ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಸುತ್ತುಪೌಳಿಯ ಶಿಲೆ ಕಲ್ಲಿನ ದಾರಂದ ಮುಹೂರ್ತ

0

ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಸುತ್ತುಪೌಳಿಯ ಜೀರ್ಣೋದ್ಧಾರ ಪ್ರಯುಕ್ತ ಶಿಲೆ ಕಲ್ಲಿನ ದಾರಂದ ಮುಹೂರ್ತ ಕಾರ್ಯಕ್ರಮ ನ.25 ರಂದು ವೇದಮೂರ್ತಿ ಸಂದೀಪ ಕಾರಂತರ ನೇತೃತ್ವದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಸಾಮೆತ್ತಡ್ಕ, ಪಂಚಾಯತ್ ಸದಸ್ಯರು ಜೀರ್ಣೋಧ್ದಾರ ಸಮಿತಿಯ ಹರೀಶ್ ನಾಯಕ್ ಬಳಕ್ಕ, ಡಾ ಎ.ಪಿ ಸತೀಶ್ ಮರಿಕೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪರ್ಲಡ್ಕದ ಜ್ಯೋತಿಷಿ ಜಯರಾಮ ಬಲ್ಯಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ವ್ಯವಸ್ಥಾಪನಾ ಸಮಿತಿಯ ದೇವಯ್ಯ ಗೌಡ, ದಾಮೋದರ ರೈ ತೊಟ್ಲ, ವಿಠಲ ರೈ ಮೇರ್ಲ, ಕಿಶೋರ ಗೌಡ ಮರಿಕೆ, ಭಾರತಿ ಶಾಂತಪ್ಪ, ಭೂಮಿ ಖರೀದಿ ಸಮಿತಿಯ ಪ್ರಮುಖರಾದ ರಾಮ ಭಟ್ ಮಚ್ಚಿಮಲೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಸದಾನಂದ ಶೆಟ್ಟಿ ಕೂರೇಲು, ಶಿಲ್ಪಿ ಪದ್ಮನಾಭ ಪಿಲಿಗೂಡು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ನಾರಾಯಣ ನಾಯ್ಕ ಗೆಣಸಿನಕುಮೇರ್, ಜಯಂತ ಶೆಟ್ಟಿ ಕಂಬಳತಡ್ಡ, ಸೀತಾರಾಮ ಶೆಟ್ಟಿ ಕೈಕಾರ, ಪ್ರದಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಜತೆ ಕಾರ್ಯದರ್ಶಿ ಗಿರೀಶ್ ಪೂಜಾರಿ ಕಿನ್ನಿಜಾಲ್, ತಿಮ್ಮಪ್ಪ ಗೌಡ ಕೂರೇಲು, ಹರಿಣ ವಸಂತ ರೈ ಮೇರ್ಲ, ವಿರೂಪಾಕ್ಷ ಭಟ್ ಮಚ್ಚಿಮಲೆ, ಪ್ರಜ್ವಲ್ ರೈ ತೊಟ್ಲ, ಯತೀಂದ್ರನಾಥ್ ಶಿವಗಿರಿ, ಯಶೋಧರ ಗೌಡ ಪರನೀರ್, ಚಂದ್ರಕಲಾ ಪೂಜಾರಿ ಕಾರ್ಪಾಡಿ, ಬಾಲಕೃಷ್ಣ ಗೌಡ ಕಾಣಿಕೆಮನೆ, ಗಣೇಶ ಗೌಡ ದೇವಸ್ಯ, ಅಶೋಕ ಗೌಡ, ಶ್ರೀಧರ ರೈ ಮೇರ್ಲ, ಗೋಪಾಲಗೌಡ ನೀರ್ಕಜೆ, ಪದ್ಮನಾಭ ಕೊಲ್ಯ, ಹರೀಶ ಪೂಜಾರಿ ಕಾರ್ಪಾಡಿ, ನವೀನ ಕುಕ್ಕಾಡಿ, ಪುಷ್ಪರಾಜ್ ಶೆಟ್ಟಿ ಕಾರ್ಪಾಡಿ, ಜಯಂತಿ ಗೌಡ ದೇವಸ್ಯ, ದುಗ್ಗಪ್ಪ ಗೌಡ ದೇವಸ್ಯ, ಕುಶಾಲಪ್ಪ ಗೌಡ ದೇವಸ್ಯ, ತೇಜಸ್ ರೈ ಪುಂಡಿಕಾಯ್, ಅಭಿಲಾಷ್ ರೈ ಬಂಗಾರಡ್ಕ, ಅಶೋಕ ಗೌಡ ದೇವಸ್ಯ, ಅಜೇಯ್ ರಾವ್ ಪರ್ಕಳ, ಆದಿತ್ಯ ರಾವ್ ಆರ್ಯಾಪು, ಮಹೇಶ್ ಕಿರಣ್ ಮಲಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here