ಡಿ.11: ಆಲಂಕಾರು ಸಿ .ಎ ಬ್ಯಾಂಕ್ ಸಭಾಭವನದಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ

0

ಆಲಂಕಾರು: ಆಲಂಕಾರು ತೋಟಗಾರಿಕೆ ಇಲಾಖೆ ಪುತ್ತೂರು,ಡೇ ಎನ್ ಎರ್ ಎಲ್ ಎಮ್ ಯೋಜನೆ,ತಾಲೂಕು ಪಂಚಾಯತ್ ಕಡಬ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯತ್ ಆಲಂಕಾರು,ಶ್ರೀ ‌ಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ. ) ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಲಂಕಾರು ಇವರ ಸಹಯೋಗದೊಂದಿಗೆ ಡಿ. 11 ರಂದು ಸೋಮವಾರ ಬೆಳಿಗ್ಗೆ 10:00 ಗಂಟೆಗೆ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಅಣಬೆ ಕೃಷಿ ಮತ್ತು ಉತ್ಪನ್ನಗಳ ತಯಾರಿ ಮೌಲ್ಯವರ್ದನೆ ತರಬೇತಿ ನಡೆಯಲಿದೆ. ಆಸಕ್ತರು ಕಡಬ ತಾಲೂಕಿನ ಭಾಗದ ರೈತರು ಹಾಗೂ ಸ್ವಸಹಾಯ ಗುಂಪಿನ‌ ಮಹಿಳಾ ಕಿಸಾನ್ ಹಾಗು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here