ಪುತ್ತೂರು: ಉಪೇಂದ್ರ ಹೆಗ್ಡೆ ನಿಧನ

0

ಪುತ್ತೂರು: ಕಾಞಂಗಾಡ್ ನಿವಾಸಿ ಉಪೇಂದ್ರ ಹೆಗ್ಡೆ (83.ವ) ಡಿ.14ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೂಲತಃ ಪುತ್ತೂರಿನ ಬಪ್ಪಳಿಗೆ ನಿವಾಸಿಯಾಗಿದ್ದು ಮೃತರ ಅಂತ್ಯಕ್ರಿಯೆಯು ಡಿ.15ರಂದು ಕಾಞಂಗಾಡ್‌ನಲ್ಲಿ ಮಧ್ಯಾಹ್ನ ನಡೆಯಲಿದೆ. ಮೃತರು ಪತ್ನಿ ವಸಂತಿ ಬಪ್ಪಳಿಗೆ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here