ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಅಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು : ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಫೆ.7 ಮತ್ತು 8 ರಂದು ಜರಗಲಿದೆ. ಜಾತ್ರೋತ್ಸವದ ಅಮಂತ್ರಣ ಪತ್ರ ಬಿಡುಗಡೆಯು ಜ.1 ರಂದು ಪೂರ್ವಹ್ನ ದೇವಾಲಯದಲ್ಲಿ ಜರಗಿತು.

ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಉತ್ಸವ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಕಾರ್ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡಿಕಿಲ್ಲಾಯ, ಅರ್ಚಕ ನಾರಾಯಣ ಬಡಿಕಿಲ್ಲಾಯ, ಜೋತಿಷಿ ವಿಶ್ವಮೂರ್ತಿ ಬಡಿಕಿಲ್ಲಾಯ, ಮಮತಾ ಬಡೆಕಿಲ್ಲಾಯ, ಕಾರ್ತಿಕ್ ಬಡಿಕಿಲ್ಲಾಯ, ಸಂಧ್ಯಾ ವಿ.ಶೆಟ್ಟಿ ಸವಣೂರುಗುತ್ತು, ಕಸ್ತೂರಿಕಲಾ ಎಸ್ ರೈ ಸವಣೂರು, ರಶ್ಮಿ ಆಶ್ವಿನ್ ಶೆಟ್ಟಿ ಸವಣೂರು, ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ನಿಕಟಪೂರ್ವಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಅಧ್ಯಕ್ಷ ಶ್ರೀಧರ ಸುಣ್ಣಾಜೆ, ಸವಣೂರು ಗ್ರಾಮ ಶ್ರೀ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು, ಮಹಾಬಲ ಶೆಟ್ಟಿ ಕೊಮ್ಮಂಡ, ಪ್ರೀತಿ ಶೆಟ್ಟಿ ಕೊಮ್ಮಂಡ, ದೇವಿಕಾ ಅರುಣ್, ಹೊನ್ನಪ್ಪ ಗೌಡ ಪರಣೆ, ರುಕ್ಮಯ್ಯ ಗೌಡ, ಸುಂದರ ಗೌಡ ಪಟ್ಟೆ, ಮೀನಾಕ್ಷಿ ಶೆಟ್ಟಿ ಬಾರಿಕೆ, ಪ್ರಮೀಳಾ, ಭಾಸ್ಕರ್ ಗೌಡ ಅಡೀಲು, ಜಯಶ್ರೀ ಅಡೀಲು, ಸತೀಶ್ ಬಲ್ಯಾಯ ಕನಡಕುಮೇರು, ಜಗನ್ನಾಥ ಪೂಜಾರಿ ನಾಲ್‌ಗುತ್ತು, ರಂಜೀತ್ ಮಜಲು, ಜಯರಾಮ ರೈ ಮೂಡಂಬೈಲು, ಆದರ್ಶ್ ಜೆ.ರೈ, ರಾಜ್ ದೀಪಕ್ ಶೆಟ್ಟಿ, ಚೇತನ್ ಕುಮಾರ್ ಕೋಡಿಬೈಲ್ ಗಂಗಾಧರ್ ಸುಣ್ಣಾಜೆ ವಿಠ ರೈ ನೆಕ್ಕರೆ, ವಿಶ್ವನಾಥ ಗೌಡ ನೆಕ್ಕರೆ, ಶೈಲೇಷ್ ಭಂಡಾರಿ, ವೆಂಕಪ್ಪ ಗೌಡ ಅಡೀಲು, ಜಯರಾಮ ಗೌಡ ಸವಣೂರು, ದಾಮೋದರ ಗೌಡ ಪಟ್ಟೆ, ಶಿವಪ್ಪ ನಾಯ್ಕ್, ಹರೀಶ್ ಸುಣ್ಣಾಜೆ, ರೋಶನ್ ಮಾಲೆತ್ತಾರು, ಕಿಶೋರ್ ಮಾಲೆತ್ತಾರು, ತೇಜಸ್ ಸವಣೂರು, ಜಯಂತ್ ಗೌಡ ತೆಕ್ಕಿತಡಿ ಸಹಿತ ನೂರಾರು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here