ಆರ್ಲಪದವು: ಪೂಮಾಣಿ,ಕಿನ್ನಿಮಾಣಿ ಪಿಲಿಭೂತ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಸಭೆ

0

ಪಾಣಾಜೆ: ಆರ್ಲಪದವು ಪೂಮಾಣಿ,ಕಿನ್ನಿಮಾಣಿ ಪಿಲಿಭೂತ ದೈವಸ್ಥಾನದ ಇದರ ಜೀರ್ಣೋದ್ದಾರ ಸಮಿತಿ ಸಭೆಯು ರಣಮಂಗಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಸಮಿತಿಯ ಗೌರವಾಧ್ಯಕ್ಷ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆಯಿತು. ಸಮಿತಿಯ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ದೇವಸ್ಥಾನದ ಅನುವಂಶಿಕ ಆಡಳಿತ‌ಮೊಕ್ತೇಸರ ಶ್ರೀ ಕೃಷ್ಣ ಬೊಳಿಲ್ಲಾಯ ಕಡಮಾಜೆ,ಜಗನ್ಮೋಹನ್ ರೈ ಸೂರಂಬೈಲು, ತಮ್ಮಣ್ಣ ನಾಯ್ಕ ಸುಡುಕುಳಿ,ಲಕ್ಷ್ಮೀ ನಾರಾಯಣ ರೈ ಕೆದಂಬಾಡಿ, ಗ್ರಾಪಂ ಸದಸ್ಯ ಸುಬಾಶ್ ರೈ ಚಂಬರಕಟ್ಟ, ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ ದೇವಸ್ಯ,ಶ್ರೀಧರ್ ಬೊಳಿಲ್ಲಾಯ ಕಡಮಾಜೆ, ಶ್ರೀಪ್ರಸಾದ್ ಪಾಣಾಜೆ, ಪದ್ಮನಾಭ ರೈ ಸೂರಂಬೈಲು, ಸದಾಶಿವ ರೈ ಸೂರಂಬೈಲು, ಗಣೇಶ್ ಭಟ್ ಜ್ಯೋತಿ ಸ್ಟೋರ್, ಜಯರಾಂ ರೈ ಕಡಮಾಜೆ, ಶ್ರೀನಿವಾಸ ರೈ ಮಂಟಮೆ, ರಘುನಾಥ ರೈ, ರಾಮಚಂದ್ರ ಮಣಿಯಾಣಿ, ಸಂತೋಷ್ ರೈ ಗೋಳಿತ್ತಡಿ, ಭಾಸ್ಕರ ಪೂಜಾರಿ ನಡುಕಟ್ಟ, ದಿನೇಶ್ ಮಣಿಯಾಣಿ ಆರ್ಲಪದವು, ರಾಜಾ ಉಡ್ಡಂಗಳ, ಕಿರಣ್ ನಡುಮನೆ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಜೀರ್ಣೋದ್ದಾರ ಸಮಿತಿಯನ್ನು ರಚನೆ ಮಾಡಲಾಯಿತು.
ಶ್ರೀಹರಿ ಎನ್ ಎಸ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here