ಶುಭವಿವಾಹ: ರಕ್ಷಿತಾ-ವರುಣ್ ಕುಮಾರ್

0

ಪುತ್ತೂರು: ಪುತ್ತೂರು ಕಸಬಾ ಗ್ರಾಮದ ಹಂದ್ರಟ್ಟ ಜ್ಯೋತಿ ಮತ್ತು ಪುರುಷೋತ್ತಮ ನಾಯ್ಕರವರ ಪುತ್ರಿ ರಕ್ಷಿತಾ ಮತ್ತು ಆರ್ಯಾಪು ಗ್ರಾಮದ ಸಂಪ್ಯ ಕೊಲ್ಯ ವಾರಿಜ ಮತ್ತು ದಿ.ನಾರಾಯಣರವರ ಪುತ್ರ ವರುಣ್ ಕುಮಾರ್‌ ಅವರ ವಿವಾಹ ಮುಕ್ವೆ ಶ್ರೀ ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದು ಮಧ್ಯಾಹ್ನ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಔತಣಕೂಟ ನಡೆಯಿತು.

LEAVE A REPLY

Please enter your comment!
Please enter your name here