ರಾಮಕಥಾ ಚಿತ್ರ ಸ್ಪರ್ಧೆ-ಕೆಪಿಎಸ್ ಕೆಯ್ಯೂರಿನ ತೇಜಸ್ ಪ್ರಥಮ

0

ಪುತ್ತೂರು: ಉದಯವಾಣಿ ಹಾಗೂ ಆರ್ಟಿಸ್ಟ್ ಫೋರಂ ಉಡುಪಿ ಇದರ ಜಂಟಿ ಆಶ್ರಯದಲ್ಲಿ ನಡೆದ ಮಕ್ಕಳ ರಾಮಾಯಣ-ರಾಮಕಥಾ ಚಿತ್ರಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನ ಒಂಭತ್ತನೇ ತರಗತಿ ವಿದ್ಯಾರ್ಥಿ ತೇಜಸ್ ಪಿ.ಯಂ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ಕೆಪಿಎಸ್ ಕೆಯ್ಯೂರಿನ ಚಿತ್ರಕಲಾ ಶಿಕ್ಷಕ ಪ್ರಕಾಶ್ ಎನ್ ಇವರು ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here