![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಉದಯವಾಣಿ ಹಾಗೂ ಆರ್ಟಿಸ್ಟ್ ಫೋರಂ ಉಡುಪಿ ಇದರ ಜಂಟಿ ಆಶ್ರಯದಲ್ಲಿ ನಡೆದ ಮಕ್ಕಳ ರಾಮಾಯಣ-ರಾಮಕಥಾ ಚಿತ್ರಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನ ಒಂಭತ್ತನೇ ತರಗತಿ ವಿದ್ಯಾರ್ಥಿ ತೇಜಸ್ ಪಿ.ಯಂ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ಕೆಪಿಎಸ್ ಕೆಯ್ಯೂರಿನ ಚಿತ್ರಕಲಾ ಶಿಕ್ಷಕ ಪ್ರಕಾಶ್ ಎನ್ ಇವರು ತರಬೇತಿ ನೀಡಿದ್ದರು.
![](https://puttur.suddinews.com/wp-content/uploads/2024/01/IMG-20240122-WA0049.jpg)
![](https://puttur.suddinews.com/wp-content/uploads/2024/01/IMG-20240122-WA0048.jpg)