ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಸಭೆ

0

ಪುತ್ತೂರು: ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಸಭೆ ಮುಂಡೂರು ಹಾಲು ಉತ್ಪಾದಕರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಮೋಹನ ಗೌಡ ಪಾದೆ ಶಾಂತಿಗೋಡು, ಅಧ್ಯಕ್ಷರಾಗಿ ಚೆನ್ನಪ್ಪ ಗೌಡ ಕೋಲಾಡಿ ನೈತಾಡಿ, ಉಪಾಧ್ಯಕ್ಷರಾಗಿ ನಾರಾಯಣ ಗೌಡ ಅರಿಪೆಕಟ್ಟ ಮತ್ತು ರಮೇಶ ಗೌಡ ಕಾಯರಮೊಗರು, ಪ್ರಧಾನ ಕಾರ್ಯದರ್ಶಿಯಾಗಿ ವರುಣ್ ಗೌಡ ಓಲಾಡಿ ಶಾಂತಿಗೋಡು, ಜೊತೆ ಕಾರ್ಯದರ್ಶಿಯಾಗಿ ದಿನೇಶ ಗೌಡ ಅಮ್ಮುಂಜ ಮತ್ತು ಕುಲದೀಪ್ ಗೌಡ ಬಡಕೋಡಿ, ಕ್ರೀಡಾಕಾರ್ಯದರ್ಶಿಯಾಗಿ ಸಂಪ್ರೀತ್ ಗೌಡ ಕಡ್ಯ ಮತ್ತು ಗೋಪಾಲಕೃಷ್ಣ ಗೌಡ ಇಡಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಮೋಹನ ಗೌಡ ನಡುಬೈಲು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರೇಶ್ಮಾ, ಚೆನ್ನಪ್ಪ ಗೌಡ ಕೋಲಾಡಿ ನೈತಾಡಿ, ಲತಾಮೋಹನ ಗೌಡ ಪಾದೆ ಶಾಂತಿಗೋಡು, ಗೋಪಾಲಕೃಷ್ಣ ಗೌಡ ವೀರಮಂಗಲ ,ಶಿವಪ್ರಸಾದ್ ಗೌಡ ಕೈಂದಾಡಿ ಶಾಂತಿಗೋಡು ,ಕೋಶಾಧಿಕಾರಿಯಾಗಿ ಗಂಗಾಧರ ಗೌಡ ಕಲ್ಲಮ, ವಲಯ ಉಸ್ತುವಾರಿಯಾಗಿ ರಮೇಶ ಗೌಡ ಪಜಿಮಣ್ಣು ,ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here