ಕಾಣಿಯೂರು: ಕಡಬ ತಾಲೂಕು ಕಾಣಿಯೂರು ಗ್ರಾಮದ ನಾವೂರು ಪದ್ಮಯ್ಯ ಗೌಡರ ಪುತ್ರ ಚೇತನ್ ಮತ್ತು ಪುತ್ತೂರು ತಾಲೂಕು ಕಸಬಾ ಗ್ರಾಮದ ಬಪ್ಪಳಿಗೆ ಅರ್ಬಿ ಮನೆ ಶೀನಪ್ಪ ಗೌಡರ ಪುತ್ರಿ ತೇಜಸ್ವಿನಿರವರ ವಿವಾಹವು ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಷಣ್ಮುಖ ಸಭಾ ಭವನದಲ್ಲಿ ಫೆ 18ರಂದು ನಡೆಯಿತು.
ಕಾಣಿಯೂರು: ಕಡಬ ತಾಲೂಕು ಕಾಣಿಯೂರು ಗ್ರಾಮದ ನಾವೂರು ಪದ್ಮಯ್ಯ ಗೌಡರ ಪುತ್ರ ಚೇತನ್ ಮತ್ತು ಪುತ್ತೂರು ತಾಲೂಕು ಕಸಬಾ ಗ್ರಾಮದ ಬಪ್ಪಳಿಗೆ ಅರ್ಬಿ ಮನೆ ಶೀನಪ್ಪ ಗೌಡರ ಪುತ್ರಿ ತೇಜಸ್ವಿನಿರವರ ವಿವಾಹವು ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಷಣ್ಮುಖ ಸಭಾ ಭವನದಲ್ಲಿ ಫೆ 18ರಂದು ನಡೆಯಿತು.