ಶುಭವಿವಾಹ : ಭವಾನಿ – ಜಯರಾಜ್

0

ಪುತ್ತೂರು : ಪುತ್ತೂರು ತಾಲೂಕು ಸರ್ವೆ ಗ್ರಾಮದ ಪರನೀರು ಕೃಷ್ಣಪ್ಪ ನಾಯ್ಕರ ಪುತ್ರಿ ಭವಾನಿಯವರ ವಿವಾಹವು, ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಏಮಾಜೆ ಆನಂದ ನಾಯ್ಕರ ಪುತ್ರ ಜಯರಾಜ್‌ರವರೊಂದಿಗೆ ಫೆ.26ರಂದು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here