ಪುತ್ತೂರಿನಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಸಮಾವೇಶ -ಶಾಸಕರಿಂದ ಕಿಲ್ಲೆ ಮೈದಾನದಲ್ಲಿ ಪರಿಶೀಲನೆ

0

ಪುತ್ತೂರು: ರಾಜ್ಯ ಸರಕಾರದ ಮಹತ್ವದ ಐದು ಯೋಜನೆಗಳ ಗ್ಯಾರೆಂಟಿ ಸಮಾವೇಶ ಮಾ.7 ರಂದು ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಹಿನ್ನಲೆಯಲ್ಲಿ ಶಾಸಕ ಅಶೋಕ್ ರೈ ಅವರು ಮಾ.6 ರ ಸಂಜೆ ಅಧಿಕಾರಿಗಳ ಜೊತೆ ಕಾರ್ಯಕ್ರಮದ ವೇದಿಕೆ ಮತ್ತು ಸಭಾಂಗಣದ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here