ಬರೆಪ್ಪಾಡಿಯಲ್ಲಿ ಅಪಘಾತ – ಮಹಿಳೆ ಮೃತ್ಯು

0

ಪುತ್ತೂರು: ಬರೆಪ್ಪಾಡಿ ಸಮೀಪ ಅಪಘಾತವೊಂದರಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಾ.8 ರಂದು ಸಂಜೆ ನಡೆದಿದೆ.

ಬರೆಪ್ಪಾಡಿ ನಿವಾಸಿ ನಾರಾಯಣ ಭಟ್ ಎಂಬವರ ಪತ್ನಿ ವೈಶಾಲಿ(45ವ)  ಎಂಬವರು ಮೃತಪಟ್ಟವರು. ಅವರು ಹಾಲಿನ ಡೈರಿಗೆ ರಸ್ತೆ ಬದಿ

ನಡೆದು ಕೊಂಡು ಹೋಗುತ್ತಿದ್ದ ವೇಳೆ ಬೈಕ್ ಅವರಿಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here