ರಾಜ್ಯ ವಕ್ಫ್ ಪರಿಷತ್ ಸದಸ್ಯರಾಗಿ ಅನೀಸ್ ಕೌಸರಿ ನೇಮಕ

0

ಪುತ್ತೂರು: ಕರ್ನಾಟಕ ರಾಜ್ಯ ವಕ್ಫ್ ಪರಿಷತ್ ಸದಸ್ಯರಾಗಿ ಅನೀಸ್ ಕೌಸರಿ ವೀರಮಂಗಳ ನೇಮಕಗೊಂಡಿದ್ದಾರೆ.

ಪ್ರಸ್ತುತ ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಅನೀಸ್ ಕೌಸರಿ ಅವರು ಕುಂಬ್ರ ಕೆ.ಐ.ಸಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ವೀರಮಂಗಲ ನಿವಾಸಿ ದಿ.ಅಬೂಬಕ್ಕರ್ ಮತ್ತು ಖತೀಜಮ್ಮರವರ ಪುತ್ರ.

LEAVE A REPLY

Please enter your comment!
Please enter your name here