ಎಪಿಎನ್ ಕ್ರಿಯೇಷನ್ಸ್ ನಿಂದ ಅನಾರೋಗ್ಯ ಪೀಡಿತ ಕುಟುಂಬಕ್ಕೆ ಧನ ಸಹಾಯ

0

ಪುತ್ತೂರು: ಕೆಮ್ಮಿಂಜೆ ಎಪಿಎನ್ ಕ್ರಿಯೇಷನ್ಸ್ ವತಿಯಿಂದ ನಡೆದ ಶ್ರೀರಾಮ ಫೊಟೋ ಸ್ಪರ್ಧೆ ಮತ್ತು ಸಾಂಪ್ರದಾಯಿಕ ಉಡುಗೆ ಪೊಟೋ ಸ್ಪರ್ಧೆಗಳಿಗೆ ನಿಗದಿಪಡಿಸಿದ್ದ ನೋಂದಣಿ ಶುಲ್ಕದಲ್ಲಿ ಉಳಿತಾಯವಾದ ಮೊತ್ತವನ್ನು ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಾಂತಿಗೋಡು ಗ್ರಾಮದ ಬಿರ್ಮನಕಜೆ ನಿವಾಸಿ ಪ್ರಸಾದ್ ಇವರ ಅನಾರೋಗ್ಯ ಪೀಡಿತ ತಂದೆ-ತಾಯಿ ಮತ್ತು ಎಂಡೋಪೀಡಿತ ಸಹೋದರಿಯ ಕುಟುಂಬಕ್ಕೆ ದಾನಿಗಳ ಸಹಕಾರದೊಂದಿಗೆ 10 ಸಾವಿರ ರೂ.ವನ್ನು ಹಸ್ತಾಂತರಿಸಲಾಯಿತು. ಈ ಕುಟುಂಬ ಸ್ಪರ್ಧೆಗಳ ಮೂಲಕ ಸಹಾಯಾರ್ಥ ಪಡೆದ 19ನೇ ಕುಟುಂಬವಾಗಿರುತ್ತದೆ.

LEAVE A REPLY

Please enter your comment!
Please enter your name here