ಕೆದಂಬಾಡಿಯಲ್ಲಿ ಬಿಜೆಪಿಯಿಂದ ಮತಯಾಚನೆ

0

ಪುತ್ತೂರು: ಕೆದಂಬಾಡಿ ಭಾರತೀಯ ಜನತಾ ಪಕ್ಷದ 185,186 ಮತ್ತು 187ನೇ ಬೂತ್ ನಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ಪರವಾಗಿ ಮತಯಾಚನೆಯ ಮಹಾ ಅಭಿಯಾನ ನಡೆಯಿತು. ವಿಜಯ ಕುಮಾರ್ ರೈ ಕೋರಂಗ, ರತನ್ ರೈ ಕುಂಬ್ರ, ನಾರಾಯಣ ಪೂಜಾರಿ ಕುರಿಕ್ಕಾರ, ಕೃಷ್ಣ ಕುಮಾರ್ ಇದ್ಯಪೆ ಸಹಿತ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಮತಯಾಚನೆ ಮಾಡಿದರು.

LEAVE A REPLY

Please enter your comment!
Please enter your name here