ಪುತ್ತೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಅಭಿನಂದಿಸಿದ ಡಾ.ಎಂ ಕೆ ಪ್ರಸಾದ್

0

ಪುತ್ತೂರು: ದ.ಕ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಪರವಾಗಿ ರೋಡ್‌ ಶೋ ನಡೆಸಿದ ಅಣ್ಣಾಮಲೈ ಅವರನ್ನು ಪುತ್ತೂರಿನ ಜನಪ್ರಿಯ ವೈದ್ಯ ಡಾ.ಎಂ ಕೆ ಪ್ರಸಾದ್ ಭಂಡಾರಿ ಅಭಿನಂದಿಸಿದರು. ಇಂದು ದರ್ಬೆಯಿಂದ ಪುತ್ತೂರು ಬಸ್‌ ನಿಲ್ದಾಣದ ವರೆಗೆ ದ.ಕ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಪರವಾಗಿ ರೋಡ್‌ ಶೋ ನಡೆದು, ಬಸ್‌ ನಿಲ್ದಾಣದ ಬಳಿ ಅಣ್ಣಾಮಲೈ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here