ಶುಭವಿವಾಹ : ರೋಹಿತ್‌ – ಗಗನ ಶ್ರೀ

0

ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಗೋಳಿತ್ತಡಿ ವೆಂಕಪ್ಪ ಗೌಡರ ಪುತ್ರ ರೋಹಿತ್‌ ಇವರ ವಿವಾಹವು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ತಾಳಿಪಡ್ಪು ದಿ. ಬೆಳಿಯಪ್ಪ ಗೌಡರ ಪುತ್ರಿ ಗಗನ ಶ್ರೀ ಅವರೊಂದಿಗೆ ಮೇ.5ರಂದು ಪುತ್ತೂರು ತೆಂಕಿಲ ದರ್ಶನ್‌ ಕಲಾಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here