ಕೊಂಡಾಡಿಕೊಪ್ಪ ಶಾಲಾ ಮಂತ್ರಿ ಮಂಡಲ-ಶಾಲಾ ನಾಯಕನಾಗಿ ರಕ್ಷಣ್ ಕೆ ಉಪನಾಯಕ ಪ್ರತೊಶ್ ಕೆ ಎಲ್

0

ಕಾಣಿಯೂರು: ಕೊಂಡಾಡಿಕೊಪ್ಪ ಶಾಲಾ ಮಂತ್ರಿ ಮಂಡಲ ರಚನೆಯ ಬಗ್ಗೆ ಚುನಾವಣೆ ನಡೆಯಿತು. ಶಾಲಾ ನಾಯಕನಾಗಿ ರಕ್ಷಣ್ ಕೆ ಎಲ್ ಉಪನಾಯಕನಾಗಿ ಪ್ರತೊಶ್ ಕೆ ಎಲ್ ಆಯ್ಕೆಯಾದರು.

ಸ್ವಚ್ಛತಾ ಮಂತ್ರಿ ಕೃತಿಕಾ ಕೆ ಗೃಹ ಮಂತ್ರಿ ತೇಜಸ್ ಗ್ರಂಥಾಲಯ ಮಂತ್ರಿ ಹಿಮಶ್ರೀ ಎನ್ ಕಾನೂನು ಮಂತ್ರಿ ಗುಣಶ್ರೀ ವಾರ್ತಾ ಮಂತ್ರಿ ಪ್ರಣಮ್ಯ ಕೃಷಿ ಮಂತ್ರಿ ದಿವ್ಯ ಕ್ರೀಡಾ ಮಂತ್ರಿ ಬಿತಿನ್ ನೀರಾವರಿ ಮಂತ್ರಿ ಜನನಿ ಆಹಾರ ಮಂತ್ರಿ ಸೂರ್ಯ ರಕ್ಷಣಾ ಮಂತ್ರಿ ಪ್ರಣಮ್ ಕೆ ಎಲ್ ಆರೋಗ್ಯ ಮಂತ್ರಿ ದೀತ್ಯಾ ಮತ್ತು ವಿರೋಧ ಪಕ್ಷದ ನಾಯಕನಾಗಿ ವಿನ್ಯಾಸ್ ಆಯ್ಕೆಯಾದರು. ಶಾಲಾ ಮುಖ್ಯ ಗುರು ಜಯಂತ ವೈ ಪ್ರಮಾಣ ವಚನ ಬೋಧಿಸಿದರು. ಸಹಶಿಕ್ಷಕಿಯರಾದ ಸೌಮ್ಯ ಮತ್ತು ದಿವ್ಯಾ ವಿ ಚುನಾವಣಾ ಪ್ರಕ್ರಿಯೆ ನಡೆಸಿದರು.

LEAVE A REPLY

Please enter your comment!
Please enter your name here