![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: ಭಾರೀ ಮಳೆಗೆ ಬರೆ ಜರಿದು ಮಣ್ಣು ಮನೆಯ ಗೋಡೆಗೆ ಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟು ಹಾನಿಯಾದ ಘಟನೆ ಗೋಳಿತ್ತೊಟ್ಟು ಗ್ರಾಮದ ಕಲ್ಲಡ್ಕದಲ್ಲಿ ಜೂ.೨೬ರಂದು ರಾತ್ರಿ ನಡೆದಿದೆ.
![](https://puttur.suddinews.com/wp-content/uploads/2024/06/golithottu-1-1.jpg)
ಕಲ್ಲಡ್ಕ ನಿವಾಸಿ ಸೇಸಪ್ಪ ಗೌಡರವರ ಮನೆ ಸಮೀಪದ ಬರೆ ಭಾರೀ ಮಳೆಗೆ ಕುಸಿದಿದೆ. ಇದರ ಮಣ್ಣು ಮನೆಯ ಗೋಡೆಗೆ ಬಿದ್ದಿದೆ. ಇದರಿಂದಾಗಿ ಗೋಡೆ ಬಿರುಕು ಬಿಟ್ಟಿದೆ. ಸೇಸಪ್ಪ ಗೌಡ ಹಾಗೂ ಅವರ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.
![](https://puttur.suddinews.com/wp-content/uploads/2024/06/golithottu-2-1.jpg)