ಕೂರ‌ತಂಙಳ್ ನಿಧನಕ್ಕೆ ಬಿ. ರಮಾನಾಥ ರೈ ಸಂತಾಪ

0

ಪುತ್ತೂರು: ಇಸ್ಲಾಮಿಕ್ ವಿದ್ವಾಂಸರಾದ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರ ಅವರ ನಿಧನ ವಾರ್ತೆ ತಿಳಿದು ಮನಸ್ಸಿಗೆ ಅತೀವ ನೋವಾಯಿತು.ನನಗೆ ಅವರ ಜೊತೆ ನಿಕಟ ಸಂಪರ್ಕ ಇತ್ತು. ಅವರ ಹಠಾತ್ ನಿಧನದಿಂದ ನಾನು ದುಃಖಿತನಾಗಿದ್ದೇನೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ‌ ಸಚಿವ, ಬಿ. ರಮಾನಾಥ ರೈ ಸಂತಾಪ ವ್ಯಕ್ತಪಡಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಜನಾಂಗದ ಜನರಿಗೆ ಮಾರ್ಗದರ್ಶಕರಾಗಿದ್ದ ಅವರ ಅಗಲಿಕೆಯು ನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಸೌಹಾರ್ದ ಪರಂಪರೆಗೆ ದೊಡ್ಡ ನಷ್ಟ ತಂದಿದೆ
ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here