ಸುಳ್ಯಪದವು ಶಬರಿನಗರ ಕೊರಗಜ್ಜ ಕ್ಷೇತ್ರಕ್ಕೆ ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದಿಂದ ಬಟ್ಟಲು ಕೊಡುಗೆ

0

ಬಡಗನ್ನೂರು: ಸುಳ್ಯಪದವು ಶಬರಿನಗರ  ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೆ ಸಂಕ್ರಮಣ ಸಂದರ್ಭದಲ್ಲಿ ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ ಸುಳ್ಯಪದವು ಇವರ ವತಿಯಿಂದ ಕ್ಷೇತ್ರದಲ್ಲಿ ಅನ್ನದಾನಕ್ಕೆ ಅನುಕೂಲವಾಗುವಂತೆ  100 ಬಟ್ಟಲು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಯುವಶಕ್ತಿ ಕ್ಲಬ್ ನ ಗೌರವಾಧ್ಯಕ್ಷ  ವಿನಯ ಬೋಳುಗುಡ್ಡೆ, , ಗೌರವ ಸಲಹೆಗಾರ ಜನಾರ್ದನ ಪದಡ್ಕ ಹಾಗೂ ಇತರ ಸದಸ್ಯರ ಹಸ್ತದಿಂದ, ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ,ಕಾರ್ಯದರ್ಶಿ ಪ್ರಕಾಶ್ ಮರದಮೂಲೆ  ಉಪಾಧ್ಯಕ್ಷ ಸದಾನಂದ ಬೋಳಂಕೂಡ್ಲು, ಕೋಶಾಧಿಕಾರಿ ಭಾಸ್ಕರ ಹೆಗ್ಗಡೆ ಶಬರಿನಗರ, ಪ್ರಧಾನ ಪೂಜಾ ಕರ್ಮಿ ಮಾದವ ಸಾಲಿಯಾನ್  ಹಸ್ತಾಂತರ ಮಾಡಲಾಯಿತು.


LEAVE A REPLY

Please enter your comment!
Please enter your name here