ಕೈಕಾರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

0

ಅಧ್ಯಕ್ಷ: ಪ್ರಕಾಶ್ಚಂದ್ರ ರೈ ಕೈಕಾರ, ಉಪಾಧ್ಯಕ್ಷ: ಅಮರನಾಥ ರೈ


ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಪ್ರಕಾಶ್ಚಂದ್ರ ರೈ ಕೈಕಾರ, ಉಪಾಧ್ಯಕ್ಷರಾಗಿ ಅಮರನಾಥ ರೈಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ನಿರ್ದೇಶಕರುಗಳಾಗಿ ಎಂ.ಮುತ್ತಣ್ಣ ಶೆಟ್ಟಿ, ಪಿ.ವಿಶ್ವನಾಥ ಗೌಡ, ರವಿಕಿರಣ್, ಚಂದ್ರಹಾಸ ರೈ, ಬಿ.ರಘುರಾಮ ನಾಯ್ಕ, ಶಶಿಕಿರಣ್ ರೈ ನೂಜಿಬೈಲು, ಸರಿತಾ ಎ, ಗಿರಿಜಾ, ಭಾರತಿ ಎಸ್.ರೈ ಮತ್ತು ಜಯಂತಿರವರುಗಳನ್ನು ಆಯ್ಕೆ ಮಾಡಲಾಗಿದೆ. ಚುನಾವಣಾ ರಿಟರ್ನಿಂಗ್ ಆಫೀಸರ್ ಶೋಭಾ ಎನ್.ಎಸ್‌ರವರು ಈ ಘೋಷಣೆ ಮಾಡಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಜಯಂತಿ, ಹಾಲು ಪರೀಕ್ಷಕ ಶ್ರೀನಿವಾಸ ನಾಯ್ಕ ಸಹಕರಿಸಿದ್ದರು.


LEAVE A REPLY

Please enter your comment!
Please enter your name here