ಕೆಯ್ಯೂರು ಗ್ರಾಮೀಣ ಕಾಂಗ್ರೆಸ್ ನಿಂದ ಎಂ.ಎ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ  ಸೌಜನ್ಯ ಬಿ. ಎಂ. ಯವರಿಗೆ  ಸನ್ಮಾನ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ  ಕನ್ನಡ ಎಂ.ಎ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದ ಕೆಯ್ಯೂರು ಕೆಪಿಎಸ್ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ  ಸೌಜನ್ಯ ಬಿ.ಎಂ ಇವರನ್ನು ಕೆಯ್ಯೂರು ಗ್ರಾಮೀಣ ಕಾಂಗ್ರೇಸ್ ಅಧ್ಯಕ್ಷರು, ಪಧಾದಿಕಾರಿಗಳು ಮತ್ತು ಸದಸ್ಯರುಗಳು ಅವರ ನಿವಾಸಕ್ಕೆ ತೆರಳಿ ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ  ಎಕೆ ಜಯರಾಮ ರೈ ಕೆಯ್ಯೂರು, ಸಂತೋಷ್ ಕುಮಾರ್ ರೈ ಇಳಂತಾಜೆ, ಜಯಂತ ಪೂಜಾರಿ ಕೆಂಗುಡೇಲು, ಅಬ್ದುಲ್ ಖಾದರ್ ಮೇರ್ಲ, ಹನೀಫ್ ಕೆ.ಎಂ, ದಾಮೋದರ್ ಪೂಜಾರಿ ಕೆಂಗುಡೇಲು, ಶೇಷಪ್ಪ ದೇರ್ಲ, ಚಂದ್ರಶೇಖರ್ ಪೂಜಾರಿ ಕಣಿಯಾರು, ಬಟ್ಯಪ್ಪ ರೈ  ದೇರ್ಲ, ಉದಯ ಕೆಂಗುಡೇಲು, ಪದ್ಮನಾಭ ಬೊಳಿಕಲ, ಅಬ್ಬುಬಕ್ಕರ್ ಎಂಎಂ,   ಅಶೋಕ್ ಕುಮಾರ್ ರೈ ದೇರ್ಲ, ದರ್ಶನ್, ಸುಜಯ ಗಂಗಾಧರ, ಧರಣಿ ಸಿ.ಬಿ, ಚೈತನ್ಯ ಬಿ ಎಂ, ಕುಕ್ಕಮುಗೆರ, ವಸಂತ ಕಾವು, ಗಿರಿಜಾ, ಮತ್ತು ತಂದೆ ತಾಯಿ ಬಾಬು ಸುಂದರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here