ಕುರಿಂಜ ಪರ್ಬತ್ತಡ್ಕ ನಿವಾಸಿ ಕೃಷ್ಣ ಮಣಿಯಾಣಿ ನಿಧನ

0

ಅರಿಯಡ್ಕ: ಅರಿಯಡ್ಕ ಗ್ರಾಮದ ಕುರಿಂಜ ಪರ್ಬತ್ತಡ್ಕ ನಿವಾಸಿ,ಕುರಿಂಜ ಏಳ್ನಾಡುದೈವದ ಪ್ರಧಾನ ಕರ್ಮಿಯಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿರುವ ಕೃಷ್ಣ ಮಣಿಯಾಣಿ (85 ವ )ಅವರು ವಯೋಸಹಜ ಅಸೌಖ್ಯದಿಂದ ಆ.10 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಧರ್ಮಪತ್ನಿ ಸರಸ್ವತಿ, ಪುತ್ರರಾದ ರಾಮಚಂದ್ರ ಮಣಿಯಾಣಿ, ರಾಧಾಕೃಷ್ಣ ಮಣಿಯಾಣಿ,ವಸಂತ ಮಣಿಯಾಣಿ ಮತ್ತು ಶಿವರಾಮ ಮಣಿಯಾಣಿ, ಪುತ್ರಿಯರಾದ ಕುಸುಮ ಮತ್ತು ರೇವತಿ ಹಾಗೂ ಅಳಿಯಂದಿರು, ಸೊಸೆಯರು, ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here