ತಿಂಗಳಾಡಿ: ದರ್ಬೆ ಅಂಗನವಾಡಿಗೆ ಬೋರ್ಡ್ ಕೊಡುಗೆ

0

ಪುತ್ತೂರು: ತಿಂಗಳಾಡಿ ಸಮೀಪದ ದರ್ಬೆ ಅಂಗನವಾಡಿಗೆ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್‌ಎಸ್‌ಎಫ್ ರೆಂಜಲಾಡಿ-ಕೂಡುರಸ್ತೆ-ನೇರೊಳ್ತಡ್ಕ ಶಾಖೆ ವತಿಯಿಂದ ಬೋರ್ಡ್ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಕೆಎಂಜೆ ಮುಖಂಡ ಮಹಮ್ಮದ್ ಕೆಜಿಎನ್ ಕಲ್ಪನೆ, ಅಬ್ದುಲ್ ಖಾದರ್ ಕೂಡುರಸ್ತೆ, ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ರಝಾಕ್ ಕೂಡುರಸ್ತೆ, ರಝಾಕ್ ಮುಸ್ಲಿಯಾರ್ ಬಾಳಾಯ, ಹನೀಫ್ ಕೂಡುರಸ್ತೆ, ಹನೀಫ್ ಕಲ್ಪಣೆ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಸುಲೋಚನಾರವರು ಕೊಡುಗೆಯನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here