ಪಳ್ಳತ್ತಾರು ಶಾಲೆಯಲ್ಲಿ ಎಸ್ ಎಸ್ ಎಫ್ ವತಿಯಿಂದ ಶ್ರಮದಾನ

0

ಕಾಣಿಯೂರು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಬೆಳಂದೂರು ಶಾಖೆ ಇದರ ವತಿಯಿಂದ ಪಳ್ಳತ್ತಾರು ದ.ಕ ಜಿ.ಪಂ.ಹಿ.ಪ್ರಾಥಮಿಕ ಶಾಲೆಯ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.
ಎಸ್ ವೈ ಎಸ್ ಅಧ್ಯಕ್ಷ ಅಬೂಬಕರ್ ಫಾಳಿಲಿ, ಎಸ್ಡಿಎಂಸಿ ಅಧ್ಯಕ್ಷ ಉಮ್ಮರ್ ಶಾಫಿ,ಯೂಸುಫ್ ಸಖಾಫಿ,ಲತೀಫ್ ಮಿಸ್ಬಾಹಿ,ಮನ್ಸೂರ್ ಚಲ್ಲಂಗಾಯಿ, ರಾಶಿದ್ ದೇವರಗುಡ್ಡೆ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here