ಕೆ.ಸಿ ದೀಪಕ್‌ರಾಜ್ ವಿದೇಶ ಪ್ರಯಾಣ

0

ಪುತ್ತೂರು: ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಕೆ.ಸಿ ದೀಪಕ್‌ರಾಜ್‌ರವರು ಸೆ.11ರಂದು ವಿದೇಶ ಪ್ರಯಾಣವನ್ನು ಕೈಗೊಂಡಿದ್ದಾರೆ.

ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ದಂತ ವೈದ್ಯಕೀಯ ಪದವಿಯನ್ನು ಮುಗಿಸಿ ಪ್ರಸ್ತುತ ಶಿವಮೊಗ್ಗದಲ್ಲಿ ಉನ್ನತ ಪದವಿಯನ್ನು ಮಾಡುತ್ತಿರುವ ಇವರು ಹೆಚ್ಚಿನ ಸಂಶೋಧನ ವರದಿಯನ್ನು ಮಂಡಿಸಲು ಅಂತರಾಷ್ಟ್ರೀಯ (IAPHD) ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಥೈಲ್ಯಾಂಡಿನ ಬ್ಯಾಂಕಾಕ್ ಗೆ ತೆರಳಲಿದ್ದಾರೆ. ಇವರು ಕೆಯ್ಯೂರು ಗ್ರಾಮದ ನಿವೃತ್ತ ಕ್ಯಾಂಪ್ಕೋ ನೌಕರ ಕೆ.ಸಿ ಪೂಜಾರಿ ಹಾಗೂ ಉಮಾವತಿಯವರ ಪುತ್ರ

LEAVE A REPLY

Please enter your comment!
Please enter your name here