ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ಸೆ.3ರಿಂದ ಸೆ.11ರ ವರೆಗೆ ನಡೆಯಲಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ನಡೆಯಿತು.

ದೇವಸ್ಥಾನದ ಅನುವಂಶಿ ಆಡಳಿತ ಮೊಕ್ತೇಸರರಾದ ಎಂ ಚಂದುಗೌಡ, ಅರ್ಚಕರಾದ ನಾಗೇಶ್ ಕುದ್ರೆತ್ತಾಯ, ಮೋಹನ್ ಕುಮಾರ್ ಕಲ್ಪಣೆ, ಯದುಕುಮಾರ್ ಕಲ್ಪಣೆ, ಚೇತನ್ ಕುಮಾರ್ ಕಲ್ಪಣೆ, ನೀಲಮ್ಮ ಕಲ್ಪಣೆ, ಭವೀಶ್ ಕುಮಾರ್ ಕಲ್ಪಣೆ, ಯಮುನಾ ಕಲ್ಪಣೆ, ಮಹಾಲಕ್ಷ್ಮೀ ಮಿಜಾರು, ಶ್ವೇತ ಕಲ್ಪಣೆ, ನಿಶ್ಮಿತ ಕಲ್ಪಣೆ, ಕಮಲಾಕ್ಷ ಕಲ್ಪಣೆ, ಹಾರ್ದಿಕ ಕಲ್ಪಣೆ, ಮಾನ್ಯ ಮಿಜಾರ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here