ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಪುತ್ತೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನೆರವೇರಿತು.

ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಯ ವೇದೋಕ್ತವಾಗಿ ಕಾರ್ಯಕ್ರಮ ನೆರವೇರಿಸಿದರು.

ಈ ಸುಸಂದರ್ಭದಲ್ಲಿ ಗುರುದೇವ ಸೇವ ಬಳಗ ಅಧ್ಯಕ್ಷ ಸುಧೀರ್ ನೋಂಡಾ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಮಹಾಲಿಂಗೇಶ್ವರ ದೇವಸ್ಥಾನದ ಹರೀಶ್ ಶೆಟ್ಟಿ ವೆಂಕಪ್ಪ ರೈ ಕುರ್ಲೆತಿಮರು, ಹಸಂತಡ್ಕ ಮುರಳಿ ಭಟ್ ಒಳತಡ್ಕ ಮಹಾಬಲ ರೈ, ಹರಿಣಾಕ್ಷಿ ಜೆ ಶೆಟ್ಟಿ, ರಾಜೇಶ್ ಮೆಸ್ಕಾಂ, ನಯನ ರೈ ,ಸವಿತಾ ರೈ, ಪವಿತ್ರ ,ಪ್ರಸಾದ್, ಹೀರಾ ಉದಯ್, ವಿ. ಕೆ. ಶೆಟ್ಟಿ ಶಾರದಾ, ಕೇಶವ್, ಅಶೋಕ್ ರೈ, ಅರ್ಪಿನಿ ,ಗುತ್ತು ವಿಶ್ವನಾಥ ಶೆಟ್ಟಿ ಸಾಗು, ಶಶಿ, ಜಯಂತಿ, ಸುಜಾತಾ ಇನ್ನಿತರ ಹಲವು ಗಣ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here