ಪುತ್ತೂರು: ಪಾಣಾಜೆ ಗ್ರಾಮದ ಸೂರಂಬೈಲು ರಘುನಾಥ ರೈ ಎಂಬುವರ ತೋಟಕ್ಕೆ ಪಕ್ಕದ ಧರೆ ಕುಸಿತವಾಗಿ ಕುಡಿಯುವ ನೀರಿನ ಬಾವಿ ಪಂಪುಶೆಡ್ ಮೇಲೆ ಮಣ್ಣು ಬಿದ್ದಿದೆ.

ಅಲ್ಲದೆ 50 ಅಡಿಕೆ ಮರ ಹಾನಿಗೊಂಡಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಪಿಡಿಒ ಆಶಾ ಹಾಗೂ ಕಂದಾಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.